ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ವತಿಯಿಂದ ದೈನಂದಿನ ಆಹಾರ ಸಾಮಗ್ರಿ ವಿತರಣೆ

Posted On: 13-04-2020 03:23PM

ಸೌರಮಾನ ಯುಗಾದಿಯ ಪ್ರಯುಕ್ತ ಲಾಕ್ಡೌನ್ ಹಿನ್ನೆಲೆಯಲ್ಲಿ ಅವರಾಲು ಮಟ್ಟು ಗ್ರಾಮದ 30 ಮನೆಗಳಿಗೆ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ ಸದಸ್ಯರು ಹಾಗು ದಾನಿಗಳಾದ ಗೌತಮ್ ಶೆಟ್ಟಿ ಅವರಾಲು, ಪ್ರಶಾಂತ್ ಶೆಟ್ಟಿ ಅವರಾಲು, ಗಾಯತ್ರಿ ಪ್ರಭು ಪಲಿಮಾರ್, ಪ್ರಕಾಶ್ ನಡಿಯಾರ್, ದಯಾನಂದ ಬಾಳೆಹಿತ್ಲು, ಗಣೇಶ್ ಗುಜರನ್ ಪಡುಬಿದ್ರಿ ಸಹಕಾರದಿಂದ ಕುಚ್ಚಲು ಅಕ್ಕಿ ಮತ್ತು ದೈನಂದಿನ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.