ಕೊರೊನಾ ಸಂದರ್ಭ ಹಲವಾರು ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ ಶ್ರೀ ಸುಬ್ರಹ್ಮಣ್ಯ ಯುವಕ,ಯುವತಿ ವೃಂದ ಪಾದೆಬೆಟ್ಟು ಪಡುಬಿದ್ರಿ ಇವರ ವತಿಯಿಂದ ನೀಡಲ್ಪಟ್ಟ ಅಕ್ಕಿಯನ್ನು ವಿಕ್ಕಿ ಮಡುಂಬು ಮತ್ತು ಆರ್ ಜೆ ಎರೋಲ್ ಮೂಲಕ ಹೆಜಮಾಡಿಯ ಅರ್ಹ ಕುಟುಂಬವೊಂದಕ್ಕೆ ನೀಡಲಾಯಿತು.
Published On: 20/07/2025
Published On: 14/07/2025