ಜನತಾ ಕರ್ಫ್ಯೂಗೆ ಕಾಪು ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಮಹಾಮಾರಿ ಕೊರೊನ(COVID-19)ವನ್ನು ತೊಲಗಿಸಲು ಜನರು ಮನೆಯಲ್ಲಿಯೇ ಕುಳಿತು ದೇಶದ ಪ್ರಧಾನಿಗಳು ಹೊರಡಿಸಿರುವ ಆಜ್ಞೆಯನ್ನು ಪಾಲಿಸುತ್ತಿದ್ದಾರೆ ಮತ್ತು ಅಂಗಡಿಗಳನ್ನು ತೆರೆಯದೆ ಅಂಗಡಿ ಮಾಲೀಕರು ಕೂಡ ಈ ಒಂದು ನಿರ್ಧಾರಕ್ಕೆ ಕೈ ಜೋಡಿಸಿದ್ದಾರೆ
ಇಲ್ಲಿ ತೋರಿಸಿರುವ ಚಿತ್ರ ಇನ್ನಂಜೆಯ ಮೂರು ರಸ್ತೆಗಳಾಗಿವೆ.
ಈ ರಸ್ತೆಯು ಕಾಪು, ಶಂಕರಪುರ ಮತ್ತು ಬಂಟಕಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಾಗಿವೆ.