ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು, ಶಂಕರಪುರ, ಬಂಟಕಲ್ಲು ಸಂಪರ್ಕ ಕಲ್ಪಿಸುವ ರಸ್ತೆ ಬಿಕೋ ಎನ್ನುತಿದೆ

Posted On: 22-03-2020 10:13AM

ಜನತಾ ಕರ್ಫ್ಯೂಗೆ ಕಾಪು ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಮಹಾಮಾರಿ ಕೊರೊನ(COVID-19)ವನ್ನು ತೊಲಗಿಸಲು ಜನರು ಮನೆಯಲ್ಲಿಯೇ ಕುಳಿತು ದೇಶದ ಪ್ರಧಾನಿಗಳು ಹೊರಡಿಸಿರುವ ಆಜ್ಞೆಯನ್ನು ಪಾಲಿಸುತ್ತಿದ್ದಾರೆ ಮತ್ತು ಅಂಗಡಿಗಳನ್ನು ತೆರೆಯದೆ ಅಂಗಡಿ ಮಾಲೀಕರು ಕೂಡ ಈ ಒಂದು ನಿರ್ಧಾರಕ್ಕೆ ಕೈ ಜೋಡಿಸಿದ್ದಾರೆ ಇಲ್ಲಿ ತೋರಿಸಿರುವ ಚಿತ್ರ ಇನ್ನಂಜೆಯ ಮೂರು ರಸ್ತೆಗಳಾಗಿವೆ. ಈ ರಸ್ತೆಯು ಕಾಪು, ಶಂಕರಪುರ ಮತ್ತು ಬಂಟಕಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಾಗಿವೆ.