ಬ್ರಾಹ್ಮಣ ಕುಟುಂಬಗಳಿಗೆ ಕಾರ್ಕಳ ಶಾಸಕರ ಉಪಸ್ಥಿತಿಯಲ್ಲಿ ಕಿಟ್ ವಿತರಣೆ
Thumbnail
ಬ್ರಾಹ್ಮಣ ಪ್ರಿಯ ತಂಡದ ಮನವಿಗೆ ಕಾರ್ಕಳ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಬ್ರಾಹ್ಮಣ ಕುಟುಂಬಗಳಿಗೆ ಬ್ರಾಹ್ಮಣ ಪ್ರಮುಖರ ಮುಖಾಂತರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ರೆಂಜಾಳ ಸುಬ್ರಹ್ಮಣ್ಯ ಭಟ್ ,ಪ್ರಸನ್ನ ಮತ್ತು ಸತೀಶ್ ಚಂದ್ರ ಇವರು ಉಪಸ್ಥಿತರಿದ್ದರು. ಇವರೆಲ್ಲರಿಗೂ ಬ್ರಾಹ್ಮಣ ಪ್ರಿಯ ತಂಡದ ಪರವಾಗಿ ಧನ್ಯವಾದಗಳು. ಅನಂತ ಇನ್ನಂಜೆ (9980654078)
25 Apr 2020, 02:32 PM
Category: Kaup
Tags: