ರೋಟರಿ ಕಲ್ಯಾಣಪುರ ಹಾಗೂ ಸ್ವಚ್ಛಮ್ ಸರ್ವಿಸಸ್ ಉಡುಪಿ ವತಿಯಿಂದ ಜಂಟಿ ಯಾಗಿ ಮಲ್ಪೆ ಆರಕ್ಷಕರ ಠಾಣೆ ಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಯಿತು.
ಉದ್ಘಾಟನೆ ಯನ್ನು ಠಾಣಾಧಿಕಾರಿ ತಿಮ್ಮೇಶ್ ಮಾಡಿದರು.
ರೋಟರಿ ಅಧ್ಯಕ್ಷ ರಾದ ರೋ. ಡೆಸ್ಮಂಡ್ ವಾಜ್
ಮಾಜಿ ಅಧ್ಯಕ್ಷ ರಾದ ರೋ. ರಾಮ ಪೂಜಾರಿ
ಸ್ವಚಮ್ ಸರ್ವಿಸಸ್ ನ ಮಾಲಕರಾದ ರೋ ತಾರಾನಾಥ್ ಪೂಜಾರಿ
ಮಾಜಿ ಸಹಾಯಕ ಗವರ್ನರ್ ರೋ.ಎಮ್ ಮಹೇಶ್ ಕುಮಾರ್. ಸುನಿಲ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು..