ಉಡುಪಿ :- ಶ್ರೀ ಕ್ಷೇ.ಧ.ಗ್ರಾ ಯೋಜನೆ ಉಡುಪಿ ಇದರ ಕಾಜಾರ ಗುತ್ತು ಒಕ್ಕೂಟ ಇದರ ನೂತನ ಸ್ವ.ಸಹಾಯ ಸಂಘದ ಉದ್ಘಾಟನೆ ಆ.16 ರಂದು ನಡೆಯಿತು.
ಶ್ರೀ ಸಾಯಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳಿಗೆ ದಾಖಲಾತಿ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಅದ್ಯಕ್ಷ ನಿತೀಶ್ ನಾಯಕ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿಗಳಾದ ಶ್ಯಾಮಲ, ಮೀರಾ ನಾಯಕ್ ,
ಒಕ್ಕೂಟದ ಅಧ್ಯಕ್ಷೆ ಸೌಮ್ಯ, ಶಿವಶಕ್ತಿ ಸಂಘದ ಸದಸ್ಯೆಯರು ಭಾಗವಹಿಸಿದ್ದರು.