ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮೂಕ ಪ್ರಾಣಿಗಳ ನೋವಿಗೆ ಮಿಡಿಯುತ್ತಿರುವ ಕಾಪು ತುಳುನಾಡ ಹಿಂದೂ ಸೇನೆ

Posted On: 17-08-2020 07:20PM

ಕಳೆದ ಸ್ವಲ್ಪ ದಿನಗಳ ಹಿಂದೆಯಷ್ಟೇ ಸ್ಥಾಪನೆಯಾದ ತುಳುನಾಡ ಹಿಂದೂ ಸೇನೆ ಮೂಕ ಪ್ರಾಣಿಗಳ ನೋವಿಗೆ ಮಿಡಿಯುತ್ತಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ..

ಇಂದು ಬೆಳಿಗ್ಗೆ ಕೊಪ್ಪಲಂಗಡಿ ಹೈವೇ ಸಮೀಪ ವಾಹನಕ್ಕೆ ಸಿಲುಕಿ ಗಾಯಾಳುವಾಗಿ ಬಿದ್ದಿದ್ದ ಗಿಡುಗವನ್ನು ತುಳುನಾಡ ಹಿಂದೂ ಸೇನೆಯ ಕಾರ್ಯಕರ್ತರಾದ ಶಿವಾನಂದ ಪೂಜಾರಿ (ಮುನ್ನ) ಪ್ರಶಾಂತ್ ಪೂಜಾರಿ ಕಾಪು, ಜೀವನ್ ಶೆಟ್ಟಿ ಮತ್ತು ಪ್ರಜ್ವಲ್ ಶೆಟ್ಟಿ ಪ್ರಥಮ ಚಿಕಿತ್ಸೆ ನೀಡಿ ಕಾಪು ಉಪವಿಭಾಗ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು

ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಹೋಗುತ್ತಿರುವ ಹಿಂದೂ ಸೇನೆಯ ಕಾರ್ಯಕರ್ತರು