ಉಚ್ಚಿಲ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಅಪ್ಪ ಸೇವೆಯು ದಿನಾಂಕ 28.9.2020 ನೇ ಸೋಮವಾರ ನಡೆಯಿತು. ಒಟ್ಟು 1115 ಅಪ್ಪ ಸೇವೆಯು ಭಕ್ತರಿಂದ ಬಂದಿದ್ದು. (ಸುಮಾರು 13,000 ಅಪ್ಪ ತಯಾರಿಸಲಾಗಿತ್ತು)
ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ, ಅರ್ಚಕ ಯು. ಸೀತಾರಾಮ ಭಟ್, ಗೋವಿಂದ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ದ್ಯುಮಣಿ ಭಟ್, ಸಮಿತಿ ಸದಸ್ಯರು ಮತ್ತು ವ್ಯವಸ್ಥಾಪಕರು ಸಂತೋಷ ಪುತ್ರನ್ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ವಿಕ್ಕಿ ಪೂಜಾರಿ ಮಡುಂಬು
(ನಮ್ಮ ಕಾಪು ನ್ಯೂಸ್)