ಪಲಿಮಾರು ಗ್ರಾಮದ ಅವರಾಲುಮಟ್ಟು ನಿವಾಸಿ ಸುನೀತ ಇವರು ಮೂರು ಸಾವಿರದಷ್ಟು ಹಣ, ದಾಖಲೆಗಳಿರುವ ಪರ್ಸ್ ನ್ನು ಮೂರು ಕಾವೇರಿ ಬಳಿ ಕಳೆದುಕೊಂಡಿದ್ದರು. ಈ ಪಸ್೯ ಸುರತ್ಕಲ್ ನ ಪಡ್ರೆ ಪುಣೋಡಿ ಮನೆಯ ವೆಂಕಟೇಶ್ ಗೆ ಸಿಕ್ಕಿತ್ತು. ಅದರಲ್ಲಿದ್ದ ಮಾಹಿತಿಯ ಆಧಾರದ ಮೇಲೆ ಪರ್ಸನ್ನು ಸುನೀತಾರವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.