ಕಾಪು ಮಾರಿಯಮ್ಮನ ಆದಿಸ್ಥಳದಲ್ಲಿ ರಾಜಮನೆತನದವರು ಬಳಸಿದ ಖಡ್ಗಕ್ಕೆ ಆಯುಧ ಪೂಜೆ
Posted On:
25-10-2020 10:14PM
ಕಾಪು ಮಾರಿಯಮ್ಮ ದೇವಸ್ಥಾನದ ಆಧಿಸ್ಥಳವಾಗಿರುವ ಶ್ರೀ ತ್ರಿಶಕ್ತಿ ಸನ್ನಿಧಾನ ಕೋಟೆಮನೆ. ಇಂದಿನ ನವರಾತ್ರಿ ಅಲಂಕಾರ, ಹಾಗೂ ನೂರಾರು ವರ್ಷದ ಹಿಂದೆ ಇಲ್ಲಿನ ರಾಜ ಮನೆತನದವರು ಉಪಯೋಗಿಸಿದ ಖಡ್ಗಕ್ಕೆ ಆಯುಧ ಪೂಜೆ ಪ್ರಯುಕ್ತ ಖಡುಬು ಬಡಿಸುವ ಸಂಪ್ರದಾಯ ನೆರವೇರಿತು.