ನೀತಾ ಪ್ರಭು ತಂಡದಿಂದ ಅಪ್ಪ ಅಮ್ಮ ಅನಾಥಾಲಯದ ಆಶ್ರಮವಾಸಿಗಳೊಂದಿಗೆ ದೀಪಾವಳಿ ಆಚರಣೆ
Thumbnail
ಉಡುಪಿ : ನೀತಾ ಪ್ರಭು ಮತ್ತು ತಂಡದಿಂದ ದೀಪಾವಳಿಯ ಪ್ರಯುಕ್ತ ಬ್ರಹ್ಮಾವರದ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಇವರ ಅಪ್ಪ ಅಮ್ಮಅನಾಥಾಲಯ(ಉಚಿತ ಸೇವೆ)ಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅನಾಥಾಲಯದ ಆಶ್ರಮವಾಸಿಗಳಿಗೆ ‌ಹೊಸ ಬಟ್ಟೆ, ಸಿಹಿಯನ್ನು ವಿತರಿಸಿ ದೀಪಾವಳಿಯನ್ನು ಆಚರಿಸಲಾಯಿತು.
Additional image
06 Nov 2021, 07:09 PM
Category: Kaup
Tags: