ಕಾರ್ಕಳ : ಮುಂಡ್ಕೂರು ಭಾಗದ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ತೀರಾ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನ ಗುರುತಿಸಿ ಆಹಾರ ಕಿಟ್ ವಿತರಣೆ ಸಂಘದ ಸಭಾಭವನ ದಲ್ಲಿ ನಡೆಯಿತು.
ಸರಿಸುಮಾರು ಇನ್ನೂರು ಕೆಜಿ ಅಕ್ಕಿ ಹಾಗೂ ಇಪ್ಪತ್ತು ಕೆಜಿ ಸಕ್ಕರೆಯನ್ನ ಫಲಾನುಭವಿ ಗಳಿಗೆ ಈ ಸಂದರ್ಭ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಕುಶ ಆರ್. ಮೂಲ್ಯ, ಕಾರ್ಯದರ್ಶಿ ದಿನೇಶ್ ಕುಲಾಲ್, ಯುವ ವೇದಿಕೆ ಅಧ್ಯಕ್ಷರು ದೀಪಕ್ ಕುಲಾಲ್, ಬಿ ವಾರಿಜ, ಆಶಾ ವರದರಾಜ, ಯೋಗೀಶ್ ಕುಲಾಲ್ ಬೋಳ ಉಪಸ್ಥಿತರಿದ್ದರು.
.