ರಾಸಾಯನಿಕಗಳನ್ನು ಬಳಸಿ ತಯಾರಿಸುವ ಆಹಾರಗಳನ್ನು ಸೇವಿಸಿ ಆರೋಗ್ಯ ಹಾಳಾಗುತ್ತಿರುವ ಸಂದರ್ಭದಲ್ಲಿ ಶುದ್ಧ ತೆಂಗಿನ ಎಣ್ಣೆಯಿಂದ ಮನೆಯಲ್ಲಿಯೇ ತಯಾರಿಸುವುದಲ್ಲದೆ, ಪ್ರಸಿದ್ಧ ಪಾಕ ತಜ್ಞರಿಂದ ಸಾಂಪ್ರದಾಯಿಕ ಉಡುಪಿ ಶೈಲಿಯ ಮಸಾಲಾ ಪದಾರ್ಥಗಳನ್ನು ತಯಾರು ಮಾಡುತ್ತಿದ್ದಾರೆ ಕಾಪು ಉಳಿಯಾರಗೋಳಿಯ ಲಕ್ಷ್ಮೀ ಜನಾರ್ಧನ ಹೋಮ್ ಪ್ರೊಡಕ್ಟ್ಸ್ ಸಂಸ್ಥೆ.
ಈ ಸಂಸ್ಥೆ ಇದೀಗ 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿದೆ. ಗ್ರಾಹಕರಿಗೆ ರಸಂ ಪೌಡರ್, ಬಿಸಿಬೇಳೆ ಬಾತ್ ಪೌಡರ್, ವೆಜ್ ಪಲಾವ್, ಚಟ್ನಿ ಪೌಡರ್, ಸಾಂಬಾರು ಪೌಡರ್,ಹುರುಳಿ ಕಾಳು ಚಟ್ನಿ ಪುಡಿ, ಪುಟಾಣಿ ಕಡ್ಲೆ ಚಟ್ನಿಪುಡಿ, ವಾಂಗಿಬಾತ್ ಪೌಡರ್, ಪುಳಿಯೋಗರೆ ಗೊಜ್ಜು, ಕರಿಬೇವು ಚಟ್ನಿ ಪುಡಿ, ಶೇಂಗ ಚಟ್ನಿಪುಡಿ, ಮೆಂತೆಕಾಳು ಚಟ್ನಿಪುಡಿ, ಬಾದಾಮಿ ಕಷಾಯ ಪುಡಿ, ಆರೋಗ್ಯ ಸಿರಿ ಕಷಾಯ ಪುಡಿ ಮುಂತಾದ ಮಸಾಲಾ ಪದಾರ್ಥಗಳನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ.
ಇದಲ್ಲದೆ ಮನೆಯ ಸಮಾರಂಭಗಳಿಗೆ ಶುಚಿ-ರುಚಿಯಾದ ಸ್ವಾದಿಷ್ಟಮಯ ಸಸ್ಯಹಾರಿ ಉಪಹಾರ ಮತ್ತು ಭೋಜನದ ವ್ಯವಸ್ಥೆ, ಸಿಹಿತಿಂಡಿಗಳ ಆರ್ಡರ್ ತೆಗೆದುಕೊಂಡು ಪೂರೈಸಲಾಗುವುದು. ಭಾರತದಾದ್ಯಂತ ಪಾರ್ಸೆಲ್ ಸೌಲಭ್ಯ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
RAGHUPATHI RAO
9243361555