ಕಾಪು : ಕರ್ನಾಟಕ ಸರಕಾರದ ವಿರೋದ ಪಕ್ಷದ ಉಪ ನಾಯಕ ಯು.ಟಿ ಖಾದರ್ ಕಾಂಗ್ರೆಸ್ ಯುವನಾಯಕ, ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ರಾಜ್ಯ ಸಂಯೋಜಕರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಮನೆಗೆ ಭೇಟಿ ನೀಡಿ ಪ್ರಸ್ತುತ ರಾಜಕೀಯ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಹಿನ್ ಎಜುಕೇಷನ್ ಟ್ರಸ್ಟ್ ಬೀದರ್ ಡಾ ಅಬ್ದುಲ್ ಖಾದಿರ್, ಬಿ.ಎ ಮೊಹಮ್ಮದ್ ಆಲಿ ಕಮ್ಮರಡಿ, ಉಮ್ಮರ್ ಯು.ಎಚ್, ಬಿ. ಎ ಫಕ್ರುದ್ದಿನ್ ಆಲಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.