ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುರ್ಕಾಲು ಬೀಡು ನವೀನ್ ಶೆಟ್ಟಿಯವರಿಗೆ ಗಡಿಪ್ರಧಾನ

Posted On: 10-06-2022 11:35AM

ಕಾಪು : ತಾಲೂಕಿನ ಕುರ್ಕಾಲು ಬೀಡಿನ ಸಾರಾಲ ಜುಮಾದಿ ಬಂಟ ದರ್ಶನ ಮತ್ತು ಕುರ್ಕಾಲು ಬೀಡುವಿನ ನವೀನ್ ಶೆಟ್ಟಿಯವರಿಗೆ ಗಡಿಪ್ರಧಾನವು ಇತ್ತೀಚೆಗೆ ಜರಗಿತು.

ಈ ಸಂದರ್ಭ ಬೀಡಿನ ಪ್ರಮುಖರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.