ಆಗಸ್ಟ್ 24 : ರವಿ ಕೃಷ್ಣಾ ರೆಡ್ಡಿ ನೇತೃತ್ವದ ಜನ ಚೈತನ್ಯ ಯಾತ್ರೆ ಉಡುಪಿಗೆ
Posted On:
23-08-2022 06:12PM
ಉಡುಪಿ : ಭೃಷ್ಟಾಚಾರ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಭೃಷ್ಟಾಚರದ ವಿರುದ್ಧ ಜಾಗೃತಿ ಮಾಡುತ್ತಿರುವ ರವಿ ಕೃಷ್ಣಾ ರೆಡ್ಡಿ ನೇತೃತ್ವದ ಜನ ಚೈತನ್ಯ ಯಾತ್ರೆ ಉಡುಪಿಗೆ ಬರಲಿದೆ.
ಉಡುಪಿಯ ನಗರ ಸಭೆಯ ಎದುರಿಗೆ ಆಗಸ್ಟ್ 24, ಮಧ್ಯಾಹ್ನ 2:30 ಗಂಟೆಗೆ ಭೃಷ್ಟಾಚಾರ ಮುಕ್ತ ಕರ್ನಾಟಕ ಅಭಿಯಾನ ನಡೆಯಲಿದೆ.
ಸಮಾನ ಮನಸ್ಕರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಬೇಕಾಗಿಕರ್ನಾಟಕ ರಕ್ಷಣಾ ಸಮಿತಿ (KRS) ಉಡುಪಿ ಜಿಲ್ಲಾ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.