ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ಉಚಿತ ಹೊಸ ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರ

Posted On: 18-09-2022 07:09PM

ಇನ್ನಂಜೆ : ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಇನ್ನಂಜೆ ದಾಸ ಭವನದಲ್ಲಿ ಉಚಿತ ಹೊಸ ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರವು ಮಾಲಿನಿ ಇನ್ನಂಜೆ ನೇತೃತ್ವದಲ್ಲಿ ಗ್ರಾಮ ಒನ್ ಇನ್ನಂಜೆ ಇವರ ಸಹಭಾಗಿತ್ವದಲ್ಲಿ ನಡೆಯಿತು.

180 ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

ದಿವೇಶ್ ಶೆಟ್ಟಿ ಇನ್ನಂಜೆ,ಪ್ರವೀಣ್ ಶೆಟ್ಟಿ ಪಾಂಗಾಳ,ಸುರೇಖಾ ಶೆಟ್ಟಿ ಪಾಂಗಾಳ, ರಾಘವೇಂದ್ರ ಆಚಾರ್ಯ ಇನ್ನಂಜೆ, ಸುನೀಲ್ ಸಾಲ್ಯಾನ್ ಕಲ್ಯಾಲು,ನಾಗೇಂದ್ರ ಭಟ್ ಕಲ್ಯಾಲು,ಸುಬ್ರಮಣ್ಯ ಭಟ್ ಕಲ್ಯಾಲು,ಶ್ರೀಕಾಂತ್ ಭಟ್ ಇನ್ನಂಜೆ,ರವಿ ಆಚಾರ್ಯ, ಪ್ರಕಾಶ್ ಮತ್ತಿತರರು ಸಹಕರಿಸಿದರು.