ಕಾಪು : ಮಗುವಿನ ಚಿಕಿತ್ಸೆಗೆ ಧನಸಹಾಯ ನೀಡಿದ ಕುತ್ಯಾರು ಗ್ರಾಮದ ಯುವಕರು
Posted On:
26-12-2022 11:24PM
ಕಾಪು : ಕುತ್ಯಾರು ಗ್ರಾಮದ ಯುವಕರ ತಂಡ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಹಂಪಿ ಯಾತ್ರೆ ಕೈಗೊಂಡು ಹಿಂದುರುಗಿ ಬಂದ ಉಳಿದ ಹಣ ರೂ.5,400 ಹಾಗೂ ಇತರರಿಂದ ಒಟ್ಟು 15,000 ವನ್ನು ಸಂಗ್ರಹಿಸಿ ಪೇರಾಡಿ ಗ್ರಾಮದ ಶ್ರೀಧರ್ ಪೂಜಾರಿ ಇವರ 7 ವರ್ಷದ ಮಗು ಪ್ರೀತೇಶ್ ರವರ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.