ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಂ. ಬಿ. ಕುಕ್ಯಾನ್ ನಿಧನ

Posted On: 09-01-2021 08:57PM

ಸಾಹಿತಿ, ಅಕ್ಷಯ ಪತ್ರಿಕೆಯ ಸಂಪಾದಕರು, ಭಾರತ್ ಬ್ಯಾಂಕ್ ನ ಮಾಜಿ ಕಾರ್ಯಧ್ಯಕ್ಷರು ಆದ ಎಂ. ಬಿ. ಕುಕ್ಯಾನ್ ರವರು ಇಂದು ಮುಂಜಾನೆ 4-30 ಕ್ಕೆ ನಿಧನರಾಗಿದ್ದಾರೆ.