ಬೆಂಗಳೂರು ಪ್ರಿಂಟೇಕ್ ಪಾರ್ಕ್ ಉದ್ಘಾಟನಾ ಸಮಾರಂಭ ದಲ್ಲಿ ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಸಿಯೇಷನ್ ಬೆಂಗಳೂರು ಇವರಿಂದ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ಉಡುಪಿ ಜಿಲ್ಲಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್ ರವರನ್ನು ಪ್ರಿಂಟಕ್ ಪಾರ್ಕ್ ಅಧ್ಯಕ್ಷರಾದ ಸಿ. ಆರ್. ಜನಾರ್ದನ ಹಾಗೂ ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾದ ಅಶೋಕ್ ಕುಮಾರ್ ರವರು ಸನ್ಮಾನ ಮಾಡಿದರು.
ವೇದಿಕೆಯಲ್ಲಿ ಅಶೋಕ್ ಶೆಟ್ಟಿ. ರಮೇಶ್ ತಿಂಗಳಾಯ. ಶಿವರಾಮ್ ಆಚಾರ್ಯ. ವಿವೇಕಾನಂದ ಕಾಮತ್. ದಿನೇಶ್ ಆಚಾರ್ಯ. ನಾಗರಾಜ್ ಸುದರ್ಶನ್.ರಾಮಚಂದ್ರ ಉಪಾಧ್ಯ. ಅಬ್ದುಲ್ ಹಮೀದ್. ವಾಸುದೇವ ಕಾಮತ್. ಭುವನೇಂದ್ರ. ಪದ್ಮನಾಭ. ಸುಧೀರ್ ಡಿ ಬಂಗೇರ. ಮೋಹನ್ ಶೆಟ್ಟಿಗಾರ್.ಉದಯ್ ಅಬ್ದುಲ್ ಖಲೀಲ್ ಉಪಸ್ಥಿತರಿದ್ದರು.