ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶ್ರೀ ಸಿರಿ ಕುಮಾರ ಮಾಯಕಲ್ಲು : ಹುರುಳಿ (ಕುಡು) ಅಗೆಲ್ ಸೇವೆ

Posted On: 12-02-2021 12:02AM

ಉಡುಪಿ : ಕನರ ಗುಂಡಿ ಗರ್ಡೆ, ಲಕ್ಷ್ಮೀನಗರ ಶ್ರೀ ಸಿರಿ ಕುಮಾರ ಮಾಯಕಲ್ಲು ಕ್ಷೇತ್ರದಲ್ಲಿ ಹುರುಳಿ (ಕುಡು) ಅಗೆಲ್ ಸೇವೆ ಫೆಬ್ರವರಿ 12 ಶುಕ್ರವಾರ ಮಧ್ಯಾಹ್ನ 3ಗಂಟೆಗೆ ನಡೆಯಲಿದ್ದು, ಸೇವಾ ರೂಪದಲ್ಲಿ ಹುರುಳಿ (ಕುಡು) ನೀಡುವವರು 1 ಕಾಯಿ, ಬೆಲ್ಲದೊಂದಿಗೆ 2 ಗಂಟೆಯ ಒಳಗೆ ಶ್ರೀ ಕ್ಷೇತ್ರಕ್ಕೆ ತಲುಪಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.