ಉಡುಪಿ : ಕನರ ಗುಂಡಿ ಗರ್ಡೆ, ಲಕ್ಷ್ಮೀನಗರ ಶ್ರೀ ಸಿರಿ ಕುಮಾರ ಮಾಯಕಲ್ಲು ಕ್ಷೇತ್ರದಲ್ಲಿ ಹುರುಳಿ (ಕುಡು) ಅಗೆಲ್ ಸೇವೆ ಫೆಬ್ರವರಿ 12 ಶುಕ್ರವಾರ ಮಧ್ಯಾಹ್ನ 3ಗಂಟೆಗೆ ನಡೆಯಲಿದ್ದು, ಸೇವಾ ರೂಪದಲ್ಲಿ ಹುರುಳಿ (ಕುಡು) ನೀಡುವವರು 1 ಕಾಯಿ, ಬೆಲ್ಲದೊಂದಿಗೆ 2 ಗಂಟೆಯ ಒಳಗೆ ಶ್ರೀ ಕ್ಷೇತ್ರಕ್ಕೆ ತಲುಪಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.