ಕುತ್ಯಾರು ಕುಲಾಲ ಯುವ ವೇದಿಕೆಯ ವರ್ಷದ ಸಂಭ್ರಮ
Thumbnail
ಕಾಪು:ಕುಲಾಲ ಯುವ ವೇದಿಕೆ ಕುತ್ಯಾರು ಇದರ ಪ್ರಥಮ ವಾರ್ಷಿಕೋತ್ಸವದ ಸುದಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಗ್ರಾಮ ಗೌರವ,ವಿದ್ಯಾನಿಧಿ ವಿತರಣೆ,ಶ್ರೀ ದೇವರ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮವು ದಿನಾಂಕ 09/02/2020 ರವಿವಾರ ಕುತ್ಯಾರಿನ ರಾಮೊಟ್ಟು ಬನತೋಡಿ ಗದ್ದೆಯಲ್ಲಿ ನಡೆಯಲಿದೆ.... ಸರ್ವರಿಗೂ ಹಾರ್ದಿಕ ಸ್ವಾಗತ ಬಯಸುವ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕುಲಾಲ ಯುವ ವೇದಿಕೆ ಕುತ್ಯಾರು..
05 Mar 2020, 04:59 PM
Category: Kaup
Tags: