ಕಾಪು : ಮಳೆಯಿಂದ ಗೋಶಾಲೆಗೆ ಹಾನಿ, ತಾತ್ಕಾಲಿಕ ಶೆಡ್ ನಿರ್ಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು
Thumbnail
ಕಾಪು : ಇಲ್ಲಿನ ಮಟ್ಟಾರು ಕಡಂಬುನಲ್ಲಿರುವ ಧರ್ಮ ಫೌಂಡೇಶನ್ ಗಿರೀಶ್ ಜಿ. ಏನ್ ರವರ ಗೋಶಾಲೆಯ ಶೆಡ್ ಮಳೆಗೆ ಹಾನಿಯಾಗಿದ್ದು, ಇಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಟ್ಟಾರು ಘಟಕದ ಕಾರ್ಯಕರ್ತರು ತಾತ್ಕಾಲಿಕ ಶೆಡ್ ನಿರ್ಮಿಸಿದರು.
Additional image
29 Jun 2023, 04:23 PM
Category: Kaup
Tags: