ನವೆಂಬರ್ 26 : ಮಾತೃಜಾ ಸೇವಾ ಸಿಂಧು ನಿಟ್ಟೆ ಇದರ ಸಮಾಲೋಚನ ಸಭೆ
Thumbnail
ಕಾರ್ಕಳ :ಇಲ್ಲಿಯ ನಿಟ್ಟೆ ಭಾಗದಲ್ಲಿ ಹಲವಾರು ಅಶಕ್ತ ಬಡ ಕುಟುಂಬಕ್ಕೆ ನೆರವಾಗುತ್ತ, ಆ ಕುಟುಂಬದಲ್ಲಿ ಮಂದಹಾಸ ಕಾಣುವ, ಸಮಾನ ಮನಸ್ಕರ ತಂಡದ ಸಭೆಯು ನವೆಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಿಟ್ಟೆ ಲೆಮಿನ ಕ್ರಾಸ್ ಬಳಿಯ ಸನ್ಮಾನ್ ರಿಜೆನ್ಸಿ ಸಭಾಭವನದಲ್ಲಿ ನಡೆಯಲಿದೆ. ತಂಡದ ಸೇವಾ ಬಂಧುಗಳು ಹಾಗೂ ಹಿತೈಷಿಗಳು ಅಂದು ಹಾಜರಿರಬೇಕಾಗಿ ಮಾತೃಜ ಸೇವಾ ಸಿಂಧು ನಿಟ್ಟೆ ಇದರ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.
24 Nov 2023, 04:33 PM
Category: Kaup
Tags: