ಕುತ್ಯಾರು : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ - ಧ್ಯಾನದ ಬಗ್ಗೆ ಮಾಹಿತಿ
Thumbnail
ಕುತ್ಯಾರು : ಆನೆಗುಂದಿ ಸರಸ್ವತೀ ಪೀಠದ ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನಲ್ಲಿ ಲಕ್ಷ್ಮೀ ನಾಯ್ಕ್ ಬೆಳ್ಮಣ್ ಇವರು ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಧ್ಯಾನದ ಮಹತ್ವವನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು. ಶಾಲಾ ಉಪ ಪ್ರಾಂಶುಪಾಲೆ ಸೌಮ್ಯರವರು ಲಕ್ಷ್ಮೀ ನಾಯ್ಕರನ್ನು ಗೌರವಸಿದರು. ಅನಿತಾ ಮಾತಾಜಿ ಸ್ವಾಗತಿಸಿದರು. ರಮ್ಯಾ ಮಾತಾಜಿ ವಂದಿಸಿದರು.
10 Feb 2024, 04:21 PM
Category: Kaup
Tags: