ಕಾಪು : ದಂಡ ತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ನೀಲಾನಂದ ನಾಯ್ಕ್ ಅಧಿಕಾರ ಸ್ವೀಕಾರ
Thumbnail
ಕಾಪು : ಇಲ್ಲಿನ ಪ್ರತಿಷ್ಠಿತ ದಂಡ ತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ನೀಲಾನಂದ ನಾಯ್ಕ್ ಅಧಿಕಾರ ವಹಿಸಿಕೊಂಡಿದ್ದಾರೆ. ಮಕ್ಕಳ ನೆಚ್ಚಿನ ಶಿಕ್ಷಕರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
05 May 2024, 09:56 PM
Category: Kaup
Tags: