ಕಂಚಿನಡ್ಕ ಟೋಲ್ ಗೇಟ್ ವಿರುದ್ದ ಪ್ರತಿಭಟನೆ : ಕಾಪು ತಾಲೂಕು ಕುಲಾಲ ಸಂಘ ಬೆಂಬಲ
Thumbnail
ಕಾಪು : ತಾಲೂಕಿನ ಪಡುಬಿದ್ರಿಯ ಕಂಚಿನಡ್ಕದಲ್ಲಿ ಆಗಸ್ಟ್ 24 ರಂದು ನಡೆಯುವ ರಾಜ್ಯ ಸರಕಾರ ಪ್ರಸ್ತಾವಿತ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಕಾಪು ತಾಲೂಕು ಕುಲಾಲ ಸಂಘ ಬೆಂಬಲ‌ ನೀಡಲಿದ್ದೇವೆ ಎಂದು ಕಾಪು ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ತಿಳಿಸಿದ್ದಾರೆ.
18 Aug 2024, 08:19 PM
Category: Kaup
Tags: