ಕಟಪಾಡಿ : ಯೂತ್ ಆಫ್ ಜಿ.ಎಸ್.ಬಿ. ವತಿಯಿಂದ ಬೇಸಿಗೆ ಶಿಬಿರದ ಉದ್ಘಾಟನೆ
ಕಟಪಾಡಿ : ಯೂತ್ ಆಫ್ ಜಿ.ಎಸ್.ಬಿ. ವತಿಯಿಂದ ಬೇಸಿಗೆ ಶಿಬಿರದ ಉದ್ಘಾಟನೆಯು ಕಟಪಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಸತ್ಯೇಂದ್ರ ಪೈ ಉದ್ಘಾಟಿಸಿದರು.
ಈ ಸಂದರ್ಭ ಟ್ರಸ್ಟಿಗಳಾದ ರಾಜೇಂದ್ರ ಭಟ್, ಗಣೇಶ ಕಿಣಿ, ಪ್ರಧಾನ ಅರ್ಚಕರಾದ ಸುರೇಂದ್ರ ಭಟ್, ಸಂಯೋಜಕರಾದ ನಾಗೇಶ್ ಕಾಮತ್ ಉಪಸ್ಥಿತರಿದ್ದರು.
