ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸನ್ಮಾನ : ಛಾಯಾಗ್ರಾಹಕ ಸುರೇಂದ್ರ ಕುಲಾಲ್ ಪಣಿಯೂರ್

Posted On: 28-09-2021 12:11PM

ಕಾಪು : ಛಾಯಾಗ್ರಾಹಕ ಸುರೇಂದ್ರ ಕುಲಾಲ್ ಪಣಿಯೂರ್ ಅವರಿಗೆ ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನ ಬೈಲೂರು ವತಿಯಿಂದ ಸನ್ಮಾನಿಸಲಾಯಿತು.