ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನ್ಯೂನತೆಯ ಮೆಟ್ಟಿ ನಿಂತ ಸಾಧಕ ಚಿತ್ರ ಕಲಾವಿದ ಗಣೇಶ್ ಪಂಜಿಮಾರುಗೆ ಒಲಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Posted On: 30-10-2021 09:30PM

ಕಾಪು : ಮೂಳೆಗಳ ತೀವ್ರ ದುರ್ಬಲತೆಯ ರೋಗದಿಂದ ಬಳಲುತ್ತಿದ್ದರೂ ತನ್ನ ಹವ್ಯಾಸವಾದ ಚಿತ್ರಕಲೆಯಲ್ಲಿ ತಾನು ಸಾಧಿಸಬೇಕೆಂಬ ಅಚಲ ವಿಶ್ವಾಸದ ಮೂಲಕ ಸಾಧಿಸಿ ತೋರಿಸಿದ ವ್ಯಕ್ತಿ ಗಣೇಶ್ ಪಂಜಿಮಾರು.

ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಅವರಿಗೆ ಮತ್ತು ಅವರ ಬಂಧುವರ್ಗ, ಹಿತೈಷಿಗಳಿಗೆ ಸಂತಸ ಉಂಟು ಮಾಡಿದೆ.