ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನೀತಾ ಪ್ರಭು ತಂಡದಿಂದ ಅಪ್ಪ ಅಮ್ಮ ಅನಾಥಾಲಯದ ಆಶ್ರಮವಾಸಿಗಳೊಂದಿಗೆ ದೀಪಾವಳಿ ಆಚರಣೆ

Posted On: 06-11-2021 07:09PM

ಉಡುಪಿ : ನೀತಾ ಪ್ರಭು ಮತ್ತು ತಂಡದಿಂದ ದೀಪಾವಳಿಯ ಪ್ರಯುಕ್ತ ಬ್ರಹ್ಮಾವರದ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಇವರ ಅಪ್ಪ ಅಮ್ಮಅನಾಥಾಲಯ(ಉಚಿತ ಸೇವೆ)ಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಅನಾಥಾಲಯದ ಆಶ್ರಮವಾಸಿಗಳಿಗೆ ‌ಹೊಸ ಬಟ್ಟೆ, ಸಿಹಿಯನ್ನು ವಿತರಿಸಿ ದೀಪಾವಳಿಯನ್ನು ಆಚರಿಸಲಾಯಿತು.