ಉಡುಪಿ : ನೀತಾ ಪ್ರಭು ಮತ್ತು ತಂಡದಿಂದ ದೀಪಾವಳಿಯ ಪ್ರಯುಕ್ತ ಬ್ರಹ್ಮಾವರದ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಇವರ ಅಪ್ಪ ಅಮ್ಮಅನಾಥಾಲಯ(ಉಚಿತ ಸೇವೆ)ಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಅನಾಥಾಲಯದ ಆಶ್ರಮವಾಸಿಗಳಿಗೆ ಹೊಸ ಬಟ್ಟೆ, ಸಿಹಿಯನ್ನು ವಿತರಿಸಿ ದೀಪಾವಳಿಯನ್ನು ಆಚರಿಸಲಾಯಿತು.