ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಿಡಿಗೇಡಿಗಳಿಂದ ಸಾವನ್ನಪ್ಪಿದ ಮಂಗಗಳ ಅಂತ್ಯಸಂಸ್ಕಾರ ನೆರವೇರಿಸಿದ ವಿ.ಹಿಂ.ಪ. ಭಜರಂಗದಳ ಮೂಡುಬೆಳ್ಳೆ ಘಟಕ

Posted On: 13-02-2022 04:56PM

ಶಿರ್ವ : ಕಿಡಿಗೇಡಿಗಳು ಮಂಗಗಳಿಗೆ ವಿಷವುಣಿಸಿ ಅವುಗಳು ಸಾವನ್ನಪ್ಪುವಂತೆ ಮಾಡಿದ ಘಟನೆ ಮೂಡುಬೆಳ್ಳೆಯಲ್ಲಿ ನಡೆದಿದೆ.

ಸಾವನ್ನಪ್ಪಿದ ಮಂಗಗಳಿಗೆ ಕ್ರಮಪ್ರಕಾರವಾಗಿ ಅಂತ್ಯಸಂಸ್ಕಾರವನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ಮೂಡುಬೆಳ್ಳೆಯ ಕಾರ್ಯಕರ್ತರು ಮಾಡಿದರು.

ಈ ಸಂದರ್ಭದಲ್ಲಿ ವಿ,ಹಿಂ,ಪ ಶಿರ್ವ ವಲಯಾಧ್ಯಕ್ಷರಾದ ವಿಖ್ಯಾತ ಭಟ್, ಭಜರಂಗದಳ ಮೋಕ್ಷಗಿರಿ ಘಟಕದ ಸಂಚಾಲಕ ನಿಶಾಂತ್ ಪೂಜಾರಿ, ನವೀನ್ ಶೆಟ್ಟಿ ನೆಲ್ಲಿಕಟ್ಟೆ, ಮಂಜುನಾಥ ತಿರ್ಲಪಲ್ಕೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.