ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಳತ್ತೂರು : ಸಮಾನ ಮನಸ್ಕರ ತಂಡದಿಂದ ಮನೆ ಹಸ್ತಾಂತರ

Posted On: 14-03-2022 08:11PM

ಕಾಪು : ಸಮಾನ ಮನಸ್ಕರ ತಂಡದಿಂದ ಶಶಿಧರ್ ಪುರೋಹಿತ್ ಕಟಪಾಡಿ ಇವರ ನೇತೃತ್ವದಲ್ಲಿ ಹಾಗೂ ಮಾಧವ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಸಂತೋಷ ಆಚಾರ್ಯ ಕಳತ್ತೂರು ಇವರ ಪರಿಕಲ್ಪನೆಯಲ್ಲಿ ೧೦೮ ಕಳತ್ತೂರಿನ ನಿವಾಸಿ ಲೀಲಾರವರ ವಾಸಿಸಲು ಅತಂತ್ರವಾಗಿದ್ದ ಮನೆಯನ್ನು ಮರು ನಿರ್ಮಾಣಗೊಳಿಸಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರು, ದಾನಿಗಳು ಉಪಸ್ಥಿತರಿದ್ದರು.