ಕಾಪು:ಕುಲಾಲ ಯುವ ವೇದಿಕೆ ಕುತ್ಯಾರು ಇದರ ಪ್ರಥಮ ವಾರ್ಷಿಕೋತ್ಸವದ ಸುದಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಗ್ರಾಮ ಗೌರವ,ವಿದ್ಯಾನಿಧಿ ವಿತರಣೆ,ಶ್ರೀ ದೇವರ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮವು ದಿನಾಂಕ 09/02/2020 ರವಿವಾರ ಕುತ್ಯಾರಿನ ರಾಮೊಟ್ಟು ಬನತೋಡಿ ಗದ್ದೆಯಲ್ಲಿ ನಡೆಯಲಿದೆ....
ಸರ್ವರಿಗೂ ಹಾರ್ದಿಕ ಸ್ವಾಗತ ಬಯಸುವ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ಕುಲಾಲ ಯುವ ವೇದಿಕೆ ಕುತ್ಯಾರು..