ಕಾಪು : ಇಲ್ಲಿಯ ಕುತ್ಯಾರು ಭಾಗದ ಕಳತ್ತೂರು ಪುಂಚಲಕಾಡು ಇಲ್ಲಿ 33 ನೇ ಗಣೇಶೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮ, 8 ಗಂಟೆಗೆ ಮೆರವಣಿಗೆ ಮುಖೇನ ಮಂಗಳ ಮೂರ್ತಿಯ ಜಲಾದಿವಾಸ ಕಳತ್ತೂರು ಅರಬಿಕಟ್ಟೆ ಬಳಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Published On: 29/07/2025
Published On: 28/07/2025
Published On: 26/07/2025