ಉಡುಪಿ : ಕೆ.ಪಿ.ಸಿ.ಸಿ ವಕ್ತಾರರಾಗಿ ನೂತನವಾಗಿ ಆಯ್ಕೆಯಾದ ಇರ್ಷಾದ್ ಅಹ್ಮದ್ ಶೇಖ್ ರಿಗೆ ಸನ್ಮಾನ
Posted On:
17-11-2023 11:03AM
ಉಡುಪಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಗೆ ವಕ್ತಾರರಾಗಿ ನೂತನವಾಗಿ ಆಯ್ಕೆಯಾದ ಇರ್ಷಾದ್ ಅಹ್ಮದ್ ಶೇಖ್ ರಿಗೆ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಗಳಾದ ಫಾರೂಕ್ ಚಂದ್ರನಗರ ಹಾಗೂ ಹಸನ್ ಮಣಿಪುರ ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.