ಕಾಪು : ಶಿವಧ್ವಜ್ ಶೆಟ್ಟಿ ಕಥೆ -ಚಿತ್ರಕಥೆ- ನಿರ್ದೇಶನದ, ಈಶ್ವರಿದಾಸ್ ಶೆಟ್ಟಿ, ರಾಜೇಶ್ವರಿ ರೈ.ಪಿ ನಿರ್ಮಾಣದ e ಮಣ್ಣು ಲೋಕಲ್ ಟು ಗ್ಲೋಬಲ್ ಚಿತ್ರವು 2020ನೇ ಸಾಲಿನ ಕರ್ನಾಟಕ ರಾಜ್ಯ ವಿಶೇಷ ಸಾಮಾಜಿಕ ಜಾಗೃತಿ ಚಿತ್ರ ಮತ್ತು ಉತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ಪಡೆದುಕೊಂಡಿದೆ.
ವಿಶೇಷ ಸಾಮಾಜಿಕ ಜಾಗೃತಿ ಚಿತ್ರವಾಗಿ ನಿರ್ದೇಶಕ
ಶಿವಧ್ವಜ್ ಶೆಟ್ಟಿಯವರು 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ಉತ್ತಮ ಸಾಹಿತ್ಯಕ್ಕೆ ಸಚಿನ್ ಶೆಟ್ಟಿ ಕುಂಬ್ಳೆಯವರು 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.