ದಿನಾಂಕ 15 ಮಾರ್ಚ್ ಭಾನುವಾರದಂದು ಸ್ಥಾಪನೆಗೊಳ್ಳಲಿರುವ ಹಿಂದೂ ಜನಸಂಘ ಕರ್ನಾಟಕ ಸಂಘಟನೆಯ ಉದ್ಘಾಟನಾ ಸಮಾರಂಭ ಹಾಗೂ ಸಂಘಟನೆಯ ರೂಪುರೇಷೆಯ ಬಗ್ಗೆ ಸಂಘಟನೆಯ ಪ್ರಮುಖರಾದ ಅಂಬಿಕಾ ಪ್ರಭು ಅವರು ಪತ್ರಿಕಾ ಮಾದ್ಯಮ ಹಾಗೂ ದೃಶ್ಯ ಮಾದ್ಯಮಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶರತರಾಜ್ ಉಡುಪಿ, ಪ್ರದೀಪ್ ಬೇಲಾಡಿ, ಸಂಪತ್ SJ, ವಿನೋದ್ ಕರ್ಕೇರ, ರಾಮಾಂಜಿ ಉಪಸ್ಥಿತರಿದ್ದರು.