ಆಪತ್ಬಾಂಧವ ರಿಕ್ಷಾ ಚಾಲಕ - ಯತೀಶ್ ಆಚಾರ್ಯ
Thumbnail
ಮಂಗಳೂರು : ರಾತ್ರಿ ಸುಮಾರು 12 ಘಂಟೆ ವೇಳೆ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿದಾಗ ಮನೆಯವರು ಕುಪ್ಪೆಪದವಿನಲ್ಲಿ ರಿಕ್ಷಾ ಚಾಲಕರಾಗಿರುವ ಯತೀಶ್ ಆಚಾರ್ಯ ಅವರಿಗೆ ಕರೆ ಮಾಡಿದಾಗ ಕೂಡಲೇ ಧಾವಿಸಿ ಗರ್ಭಿಣಿ ಮಹಿಳೆಯನ್ನು ಬಹಳ ಜಾಗ್ರತೆಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿ ಮಾನವೀಯತೆ ಮೆರೆದರು. ಆಸ್ಪತ್ರೆಗೆ ದಾಖಲಾದ ಕೆಲವು ಘಂಟೆಗಳ ನಂತರ ಹೆರಿಗೆಯಾಯಿತು. ತಾಯಿ ಮಗು ಆರೋಗ್ಯವಾಗಿದ್ದಾರೆ. ಇವರ ನಿಸ್ವಾರ್ಥ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
20 Sep 2021, 10:23 PM
Category: Kaup
Tags: