ಶಿರ್ವ ಮಹಿಳಾ ಮಂಡಲ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಪಂಜಿಮಾರ್ ಗೆ ಸನ್ಮಾನ
Thumbnail
ಕಾಪು :ವಿಶೇಷ ಚೇತನ ಪ್ರತಿಭೆ ಗಣೇಶ್ ಪಂಜಿಮಾರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಲುವಾಗಿ ಶನಿವಾರ ಶಿರ್ವ ಮಹಿಳಾ ಮಂಡಲ (ರಿ.) ಇದರ ಸರ್ವ ಪದಾಧಿಕಾರಿಗಳು ಗಣೇಶ್ ಪಂಜಿಮಾರ್ ಅವರ ಮನೆಗೆ ಆಗಮಿಸಿ ಪ್ರೀತಿ ಪೂರ್ವಕವಾಗಿ ಸನ್ಮಾನಿಸಿದರು.
28 Nov 2021, 11:32 AM
Category: Kaup
Tags: