ಕಳತ್ತೂರು : ಮಹಾಚೌತಿ ಪ್ರಯುಕ್ತ 111 ತೆಂಗಿನಕಾಯಿಗಳ ಗಣಯಾಗ
ಕಾಪು : ಕಳತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 7, ಮಂಗಳವಾರದಂದು ಮಹಾಚೌತಿ ಪ್ರಯುಕ್ತ 111 ತೆಂಗಿನಕಾಯಿಗಳ ಗಣಯಾಗ ನೆರವೇರಲಿದ್ದು, 11 ಗಂಟೆಗೆ ಪೂರ್ಣಾಹುತಿ ಹಾಗೂ ಅನ್ನಸಂತರ್ಪಣೆಯೂ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
