ಕಾಜಾರಗುತ್ತು ಶ್ರೀ ಸಾಯಿ ನೂತನ ಸ್ವಸಹಾಯ ಸಂಘ ಉದ್ಘಾಟನೆ
Thumbnail
ಉಡುಪಿ :- ಶ್ರೀ ಕ್ಷೇ.ಧ.ಗ್ರಾ ಯೋಜನೆ ಉಡುಪಿ ಇದರ ಕಾಜಾರ ಗುತ್ತು ಒಕ್ಕೂಟ ಇದರ ನೂತನ ಸ್ವ.ಸಹಾಯ ಸಂಘದ ಉದ್ಘಾಟನೆ ಆ.16 ರಂದು ನಡೆಯಿತು. ಶ್ರೀ ಸಾಯಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳಿಗೆ ದಾಖಲಾತಿ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಅದ್ಯಕ್ಷ ನಿತೀಶ್ ನಾಯಕ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿಗಳಾದ ಶ್ಯಾಮಲ, ಮೀರಾ ನಾಯಕ್ , ಒಕ್ಕೂಟದ ಅಧ್ಯಕ್ಷೆ ಸೌಮ್ಯ, ಶಿವಶಕ್ತಿ ಸಂಘದ ಸದಸ್ಯೆಯರು ಭಾಗವಹಿಸಿದ್ದರು.
16 Aug 2020, 10:15 PM
Category: Kaup
Tags: