ಪಾದಚಾರಿಗೆ ಹಿಂದಿನಿಂದ ಬಂದು ಬೈಕ್ ಅಪಘಾತ. ಪೆರ್ಡೂರು ಕುಕ್ಕೆಹಳ್ಳಿನಿವಾಸಿ ದಿನೇಶ್ ಕುಲಾಲ್ ತೀವ್ರ ಅಶ್ವಸ್ತ
Thumbnail

ಪೆರ್ಡೂರು : ಪೆರ್ಡೂರು ಭಾಗದ ಕುಕ್ಕೆಹಳ್ಳಿ ಬಡಪಾಲು ನರಸಿಂಹ ಕುಲಾಲ್ ಮಗ ದಿನೇಶ್ ಕುಲಾಲ್ ವೃತ್ತಿಯಲ್ಲಿ ಉಡುಪಿಯಲ್ಲೊಂದು ಕ್ಯಾಂಟಿನ್ ನಲ್ಲಿ ದಿನಕೂಲಿ ದುಡಿಯುವವರು.

ತನ್ನ ಕುಟುಂಬ ಪಾಲನೆಯ ಜೊತೆಯಲ್ಲಿ ದಿನ ಸಾಗಿಸುತ್ತಿದ್ದ ದಿನೇಶ್ ಕೆಲಸ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದು ದಿನೇಶ್ ತಲೆಗೆ ಪೆಟ್ಟಾಗಿದ್ದು ಪರಿಣಾಮ ಕಳೆದ ಮೂರು ದಿನದಿಂದ ಮಣಿಪಾಲ ಹಾಸ್ಪಿಟಲ್ನಲ್ಲಿ ತುರ್ತು ಚಿಕಿತ್ಸೆ ನಿಗಮದಲ್ಲಿರುವರು..ಮುಗ್ದದ ಮನೋಭಾವನೆಯ ಇವರ ಕುಟುಂಬಕ್ಕೆ ಆದಷ್ಟು ಸಹಾಯ ಆಗೋಣ..

Contact : 9844 344157

ದಿನೇಶ್ ಅವರ ಪತ್ನಿ ಸವಿತರವರ ಬ್ಯಾಂಕ್ ಡೀಟೇಲ್ಸ್..

Name : savitha..

Bank Name : Union Bank Perdoor Branch.

A/C NO : 170522010001052

IFSC CODE : UBIN0917052

26 Dec 2025, 07:02 PM
Category: Kaup
Tags: #nammkaup #news