ಬಬ್ಬರ್ಯ ಯುವ ಸೇವಾ ಸಮಿತಿ : ಸ್ವಚ್ಛತಾ ಕಾರ್ಯ
Thumbnail
ಉಡುಪಿ : ಬಬ್ಬರ್ಯ ಯುವಸೇವಾ ಸಮಿತಿಯಿಂದ ಇಂದು ಬೆಳಿಗ್ಗೆ ದೈವಸ್ಥಾನ ಸ್ವಚ್ಛತಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ಕೊಡಲಾಯಿತು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಗಣಪತಿ ಕಾಮತ್, ವಿನೋದ್ ಶೆಟ್ಟಿ, ಅಧ್ಯಕ್ಷರಾದ ವರದರಾಜ್ ಕಾಮತ್ ಹಾಗೂ ಕಾರ್ಯದರ್ಶಿಯಾದ ಸಮಿತ ಶೆಟ್ಟಿ, ಗಣೇಶ್, ಯೋಗೀಶ್, ಸುಬ್ರಹ್ಮಣ್ಯ, ಮೋಹನ್ ಹಾಗೂ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.
Additional image
06 Dec 2020, 06:35 PM
Category: Kaup
Tags: