ಉಳಿಯಾರಗೋಳಿ : ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ
Thumbnail
ಕಾಪು ಉಳಿಯಾರಗೋಳಿ ಪೂವಣಿ ಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಬಬ್ಬುಸ್ವಾಮಿ, ಧೂಮಾವತಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ಶನಿವಾರದಿಂದ ಪ್ರಾರಂಭಗೊಂಡು ಆದಿತ್ಯವಾರದವರೆಗೆ ಭಕ್ತಾಭಿಮಾನಿಗಳ ಸೇರುವಿಕೆಯಲ್ಲಿ ಸಂಪನ್ನಗೊಂಡಿತು.
10 Jan 2021, 05:30 PM
Category: Kaup
Tags: