ಕಾಪು : ನಮ್ಮ ಜವನೆರ್ ವಾಟ್ಸಾಪ್ ಗ್ರೂಪ್ ಮೂಡುಬೆಳ್ಳೆ ಮತ್ತು ರಾಮ್ ಸೇನಾ ಕಾರ್ಯಕರ್ತರು ತಂಡದ ಸಭೆಯನ್ನು ಸೆಪ್ಟೆಂಬರ್ 19 (ಭಾನುವಾರ) ಸಂಜೆ 3 ಗಂಟೆಗೆ ನಿಗದಿಪಡಿಸಲಾಗಿದ್ದು ತಂಡದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುತೀಶ್ ಕಾರ್ಕಳ ಇವರು ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.